*ಕುರುಬ ಕುಲದೊಳಗೊಬ್ಬ ಧರಣಿ ಪಾಲಕ_ಹುಟ್ಟಿ*
*ಉರವಣಿಸಿ_ಧರಣಿಯೋಳು ಕದನ ಪೆಚ್ಚಲು*
*ಹಂಪಿಯಲಿ ಕರಿಯ ಕಟ್ಟಿದರು ಸವ೯ಜ್ಞ*
🚩🕉🚩🕉🚩🕉🚩
ಈ ದಿನ ಇತಿಹಾಸದ ಪುಟದೊಳಗೆ ಹೊಸ ಅದ್ಭುತ ಸೃಷ್ಟಿಯಾದ ದಿನ. ಸಮಸ್ತ ಭಾರತವನ್ನು ಒಗ್ಗೂಡಿಸಿ ಬೃಹತ್ ಸಾಮ್ರಾಜ್ಯ ಕಟ್ಟಲು ಆದಿಯಾದ ದಿನ. ಭವಿಷ್ಯದ ವಿಜಯನಗರ ಸಾಮ್ರಾಜ್ಯಕ್ಕೆ ಬುನಾದಿ ಹಾಕಿದ ಹಕ್ಕಬುಕ್ಕ ಕುರುಬಗೌಡರು ಜನಿಸಿದ ದಿನ.
🕉🚩🕉🚩🕉🚩🕉
ಹಕ್ಕ,ಬುಕ್ಕ,ಮುದ್ದಣ್ಣ,ಮಾರಪ್ಪ,ಕಂಪಣ್ಣ ಎಂಬ ಐವರು ಕುರಿಗಾಹಿ ಸಹೋದರರು. ಅವರಲ್ಲಿ ಹಕ್ಕಬುಕ್ಕರು ಪ್ರಭಲ ಪರಾಕ್ರಮಿಗಳು ಶಿವಭಕ್ತರು. ಅವರಿಂದ ಪ್ರಾರಂಭವಾದ ಸಾಮ್ರಾಜ್ಯವೇ ವಿಜಯನಗರ ಸಾಮ್ರಾಜ್ಯ!. ವಿಜಯನಗರ ಕಟ್ಟಿದ ವೀರ ಕುರುಬರಾದ ಹಕ್ಕಬುಕ್ಕರನ್ನು ಇತ್ತೀಚೆಗೆ ಕೆಲವು ಬು(ಲ)ದ್ಧಿ ಜೀವಿಗಳು ಬೇಡರನ್ನಾಗಿ,ಬ್ರಾಹ್ಮಣರನ್ನಾಗಿ ಮಾಡಲು ತಮಗೆ ತಿಳಿದಂತೆ ಅಧ್ಯಯನ ಮಾಡಿದ್ದು ವಿಪಯಾ೯ಸವೇ ಸರಿ. ಆದರೆ ಅಂದಿನ ಶಾಸನಗಳನ್ನು,ದೇವಸ್ಥಾನಗಳನ್ನು,ಜನಪದರನ್ನು ಇವರು ಹೈಜಾಕ್ ಮಾಡಲು ಸಾಧ್ಯವೇ ಇಲ್ಲ. ಅದೇನೆ ಇರಲಿ ಆದರೆ ಇಡೀ ಭಾರತ ದೇಶ ಅರಬ್ ದಿಂದ ಬಂದವರಿಂದ ನಾಶವಾಗುತ್ತಿತ್ತು ಅಂತಹ ಸಂದಭ೯ದಲ್ಲಿ ದೇಶ,ಧಮ೯ದ ರಕ್ಷಣೆ ಮಾಡಲು ಕಂಕಣ ಕಟ್ಟಿ ನಿಂತವರು ಹಕ್ಕ ಬುಕ್ಕರು.
🚩🕉🚩🕉🚩🕉🚩
ಹಕ್ಕಬುಕ್ಕರು ಕುರುಬರು ಎಂದರೆ ಕೆಲವರಿಗೆ ಸಹಿಸಲಸಾಧ್ಯ ಉರಿ! ಆದರೆ ಅಂತವರು ಗಮನಿಸಬೇಕಾದದ್ದು ಏನೆಂದರೆ.
*ಕುರುಬರು ಎಂದರೆ ಕೇವಲ ಕುರಿ ಕಾಯುವ ವೃತ್ತಿ ಮಾಡುವವರಲ್ಲ.
*ಕುರುಬರನ್ನು ಆಂಧ್ರ,ತಮಿಳುನಾಡು,ಕನಾ೯ಟಕ,ಕಾಶ್ಮೀರ,ಅಂಡಮಾನ್ ನಿಕೋಬಾರ್,ಮಹಾರಾಷ್ಟ್ರಗಳಲ್ಲಿ ಹೆಚ್ಚಾಗಿ ವಿವಿಧ ಹೆಸರುಗಳಿಂದ ಕಾಣಬಹುದು.
*ಕುರುಬರನ್ನು ಕುರುಂಭ,ಕುರಭಗೌಡ,ಗೌಡ,ಧನಗರ್,ಕೊಲಕಾರ್,ಷೀಪಡ್೯ ಮುಂತಾದ ಹೆಸರುಗಳಿಂದ ಗುರುತಿಸಲಾಗಿದೆ.
*ಮಹಾರಾಷ್ಟದಲ್ಲಿ ಕುರುಬರನ್ನು ಧನಗರ್ ಎಂದು ಕರೆಯುತ್ತಾರೆ.
ಛತ್ರಪತಿ ಶಿವಾಜಿ ಧನಗರ್ ಎಂಬ ಕುರುಬನಾಗಿದ್ದಾನೆ. ಮತ್ತು ಧನಗರ್ ಕುರುಬರು ಭವಾನಿ(ಪಾವ೯ತಿ ರೂಪ) ಮತ್ತು ಮೈಲಾರಲಿಂಗನನ್ನು ಖಂಡೋಬಾ ಎಂದು ಪೂಜಿಸುತ್ತಾರೆ.
*ವೇಧಗಳ ಕಾಲದಲ್ಲಿ ಕುರುಬರನ್ನು ಚಂದ್ರ ವಂಶೀಯರು,ಕ್ಷೀರಪಥದವರು ಮುಂತಾದ ಹೆಸರುಗಳಿಂದ ಕರೆಯಲಾಗಿದೆ.ಶೌಯ೯,ಪರಾಕ್ರಮಗಳಿಂದ ಇವರು ಹೆಸರು ವಾಸಿ. ಕ್ಷತ್ರಿಯರು ಕೂಡ ಆಗಿದ್ದಾರೆ.
*ಸವ೯ರಿಗೂ ಹಕ್ಕಬುಕ್ಕ ವೀರ ಸಹೋದರರ ಜಂಯಂತ್ಯೋತ್ಸವದ ಶುಭಾಶಯಗಳು*
ಪ್ರಕಟಣೆ:-
*ಹಾಲುಮತ ಯುವ ವೇಧಿಕೆ(ರಿ)ಹಾವೇರಿ*
ಹಕ್ಕಬುಕ್ಕರ ಬಗ್ಗೆ ಚಿತ್ರದುಗ೯ದ ಹೊಳಲ್ಕೆರೆಯಲ್ಲಿನ ಶಾಸನ ನೋಡಬಹುದು.
ಎಪಿಗ್ರಾಪಿಯಾ ಆಫ್ ಕನಾ೯ಟಕ ನೋಡಿ.
*ಉರವಣಿಸಿ_ಧರಣಿಯೋಳು ಕದನ ಪೆಚ್ಚಲು*
*ಹಂಪಿಯಲಿ ಕರಿಯ ಕಟ್ಟಿದರು ಸವ೯ಜ್ಞ*
🚩🕉🚩🕉🚩🕉🚩
ಈ ದಿನ ಇತಿಹಾಸದ ಪುಟದೊಳಗೆ ಹೊಸ ಅದ್ಭುತ ಸೃಷ್ಟಿಯಾದ ದಿನ. ಸಮಸ್ತ ಭಾರತವನ್ನು ಒಗ್ಗೂಡಿಸಿ ಬೃಹತ್ ಸಾಮ್ರಾಜ್ಯ ಕಟ್ಟಲು ಆದಿಯಾದ ದಿನ. ಭವಿಷ್ಯದ ವಿಜಯನಗರ ಸಾಮ್ರಾಜ್ಯಕ್ಕೆ ಬುನಾದಿ ಹಾಕಿದ ಹಕ್ಕಬುಕ್ಕ ಕುರುಬಗೌಡರು ಜನಿಸಿದ ದಿನ.
🕉🚩🕉🚩🕉🚩🕉
ಹಕ್ಕ,ಬುಕ್ಕ,ಮುದ್ದಣ್ಣ,ಮಾರಪ್ಪ,ಕಂಪಣ್ಣ ಎಂಬ ಐವರು ಕುರಿಗಾಹಿ ಸಹೋದರರು. ಅವರಲ್ಲಿ ಹಕ್ಕಬುಕ್ಕರು ಪ್ರಭಲ ಪರಾಕ್ರಮಿಗಳು ಶಿವಭಕ್ತರು. ಅವರಿಂದ ಪ್ರಾರಂಭವಾದ ಸಾಮ್ರಾಜ್ಯವೇ ವಿಜಯನಗರ ಸಾಮ್ರಾಜ್ಯ!. ವಿಜಯನಗರ ಕಟ್ಟಿದ ವೀರ ಕುರುಬರಾದ ಹಕ್ಕಬುಕ್ಕರನ್ನು ಇತ್ತೀಚೆಗೆ ಕೆಲವು ಬು(ಲ)ದ್ಧಿ ಜೀವಿಗಳು ಬೇಡರನ್ನಾಗಿ,ಬ್ರಾಹ್ಮಣರನ್ನಾಗಿ ಮಾಡಲು ತಮಗೆ ತಿಳಿದಂತೆ ಅಧ್ಯಯನ ಮಾಡಿದ್ದು ವಿಪಯಾ೯ಸವೇ ಸರಿ. ಆದರೆ ಅಂದಿನ ಶಾಸನಗಳನ್ನು,ದೇವಸ್ಥಾನಗಳನ್ನು,ಜನಪದರನ್ನು ಇವರು ಹೈಜಾಕ್ ಮಾಡಲು ಸಾಧ್ಯವೇ ಇಲ್ಲ. ಅದೇನೆ ಇರಲಿ ಆದರೆ ಇಡೀ ಭಾರತ ದೇಶ ಅರಬ್ ದಿಂದ ಬಂದವರಿಂದ ನಾಶವಾಗುತ್ತಿತ್ತು ಅಂತಹ ಸಂದಭ೯ದಲ್ಲಿ ದೇಶ,ಧಮ೯ದ ರಕ್ಷಣೆ ಮಾಡಲು ಕಂಕಣ ಕಟ್ಟಿ ನಿಂತವರು ಹಕ್ಕ ಬುಕ್ಕರು.
🚩🕉🚩🕉🚩🕉🚩
ಹಕ್ಕಬುಕ್ಕರು ಕುರುಬರು ಎಂದರೆ ಕೆಲವರಿಗೆ ಸಹಿಸಲಸಾಧ್ಯ ಉರಿ! ಆದರೆ ಅಂತವರು ಗಮನಿಸಬೇಕಾದದ್ದು ಏನೆಂದರೆ.
*ಕುರುಬರು ಎಂದರೆ ಕೇವಲ ಕುರಿ ಕಾಯುವ ವೃತ್ತಿ ಮಾಡುವವರಲ್ಲ.
*ಕುರುಬರನ್ನು ಆಂಧ್ರ,ತಮಿಳುನಾಡು,ಕನಾ೯ಟಕ,ಕಾಶ್ಮೀರ,ಅಂಡಮಾನ್ ನಿಕೋಬಾರ್,ಮಹಾರಾಷ್ಟ್ರಗಳಲ್ಲಿ ಹೆಚ್ಚಾಗಿ ವಿವಿಧ ಹೆಸರುಗಳಿಂದ ಕಾಣಬಹುದು.
*ಕುರುಬರನ್ನು ಕುರುಂಭ,ಕುರಭಗೌಡ,ಗೌಡ,ಧನಗರ್,ಕೊಲಕಾರ್,ಷೀಪಡ್೯ ಮುಂತಾದ ಹೆಸರುಗಳಿಂದ ಗುರುತಿಸಲಾಗಿದೆ.
*ಮಹಾರಾಷ್ಟದಲ್ಲಿ ಕುರುಬರನ್ನು ಧನಗರ್ ಎಂದು ಕರೆಯುತ್ತಾರೆ.
ಛತ್ರಪತಿ ಶಿವಾಜಿ ಧನಗರ್ ಎಂಬ ಕುರುಬನಾಗಿದ್ದಾನೆ. ಮತ್ತು ಧನಗರ್ ಕುರುಬರು ಭವಾನಿ(ಪಾವ೯ತಿ ರೂಪ) ಮತ್ತು ಮೈಲಾರಲಿಂಗನನ್ನು ಖಂಡೋಬಾ ಎಂದು ಪೂಜಿಸುತ್ತಾರೆ.
*ವೇಧಗಳ ಕಾಲದಲ್ಲಿ ಕುರುಬರನ್ನು ಚಂದ್ರ ವಂಶೀಯರು,ಕ್ಷೀರಪಥದವರು ಮುಂತಾದ ಹೆಸರುಗಳಿಂದ ಕರೆಯಲಾಗಿದೆ.ಶೌಯ೯,ಪರಾಕ್ರಮಗಳಿಂದ ಇವರು ಹೆಸರು ವಾಸಿ. ಕ್ಷತ್ರಿಯರು ಕೂಡ ಆಗಿದ್ದಾರೆ.
*ಸವ೯ರಿಗೂ ಹಕ್ಕಬುಕ್ಕ ವೀರ ಸಹೋದರರ ಜಂಯಂತ್ಯೋತ್ಸವದ ಶುಭಾಶಯಗಳು*
ಪ್ರಕಟಣೆ:-
*ಹಾಲುಮತ ಯುವ ವೇಧಿಕೆ(ರಿ)ಹಾವೇರಿ*
ಹಕ್ಕಬುಕ್ಕರ ಬಗ್ಗೆ ಚಿತ್ರದುಗ೯ದ ಹೊಳಲ್ಕೆರೆಯಲ್ಲಿನ ಶಾಸನ ನೋಡಬಹುದು.
ಎಪಿಗ್ರಾಪಿಯಾ ಆಫ್ ಕನಾ೯ಟಕ ನೋಡಿ.
Comments
Post a Comment