.
ಹಾಲುಮತ ಎಂಬುದೇ ಶ್ರೇಷ್ಟ
ಅಂತಹ ಹಾಲುಮತ ಸಮಾಜದಲ್ಲಿ ಹುಟ್ಟಿರುವ ನಾವೆಲ್ಲರೂ ಪುಣ್ಯವಂತರು,
ರಾಜ್ಯದ ಶಕ್ತಿಕೇಂದ್ರ ವಿಧಾನಸೌಧ ಅಧಿವೇಶನದಲ್ಲಿ ಇತರೆ ಸಮಾಜದ ಶಾಸಕರು ಪ್ರಸ್ತಾಪ ಮಾಡುತ್ತಾರೆ " ಕುರುಬರ ಬೋಣಿ"ಯ ಬಗ್ಗೆ
ಇದು ಕುರುಬರ ಇತಿಹಾಸ...
ಇತರರಿಗೆ ತಿಳಿದಿರುವ ಕುರುಬರ ಇತಿಹಾಸ ಕುರುಬರಾಗಿ ಹುಟ್ಟಿರುವ ಕುರುಬರಿಗೆ ತಿಳಿದಿಲ್ಲ.
ಇನ್ನಾದ್ರೂ ನಾವೆಲ್ಲರೂ ಸಮಾಜದ ಸಂಘಟನೆಯ ಕಡೆ ಗಮನ ಹರಿಸೋಣ. ದಿನ ಬೆಳಗಾದ್ರೆ ವೈಯಕ್ತಿಕ ಚಟುವಟಿಕೆಗಳು ಪ್ರತಿಯೊಬ್ಬರಿಗೂ ಇದ್ದೇ ಇದೆ. ಇತರೆ ಮುಂದುವರೆದ ಸಮಾಜದವರಿಗೂ ಇದ್ದೇ ಇದೆ.
ಆ ಸಮುದಾಯಗಳು ಜೀವನದ ಕೆಲ ನಿಮಿಷಗಳನ್ನು ಅವರ ಸಮುದಾಯದ ಅಭಿವೃದ್ಧಿಗಾಗಿ ಮೀಸಲಿಡುತ್ತಿದ್ದಾರೆ.
ಇಂದು ಬೆಳಿಗ್ಗೆ ಒಂದು ಕಾರ್ಯಕ್ರಮಕ್ಕೆ ಕಲ್ಯಾಣ ಮಂಟಪ ಬುಕ್ ಮಾಡಲು ತಮ್ಮ ತಂಡದ ಸದಸ್ಯರು ಹೋಗಿದ್ವಿ. ಇಂತಹ ತಾರೀಖಿನಂದು ನಮಗೆ ಕಲ್ಯಾಣ ಮಂಟಪ ಬಾಡಿಗೆಗೆ ಬೇಕಿದೆ ಇದು ಹಾಲುಮತ ಸಮಾಜದ ಕಾರ್ಯಕ್ರಮ ಸ್ವಲ್ಪ ರಿಯಾಯಿತಿ ನೀಡಿ ಎಂದು ಕೇಳಿದೆವು. ಅವರು ವೀರಶೈವ ಸಮಾಜದವರು. ಅವರು ಹೇಳಿದ್ದೇನು ಗೊತ್ತೆ ? ವೀರಶೈವರಿಗೂ ಹಾಲುಮತದವರಿಗೂ ಸಾಮ್ಯತೆ ಇದೆ. ನಾವು ಇಷ್ಟು ದಿನ ಕೆಲವೊಮ್ಮೆ ಕಡಿಮೆ ದರದಲ್ಲಿಯೇ ನೀಡುತ್ತಿದ್ದೇವು. ಆದರೆ ಸಮುದಾಯ ಬೆಳೆಯಬೇಕಲ್ಲ ಅದಕ್ಕೆ ಕಟ್ಟುನಿಟ್ಟಿನಿಂದ ಒಂದಷ್ಟು ನಿಬಂಧನೆಗಳನ್ನು ಹಾಕಿಕೊಂಡ ಪ್ರತಿಫಲ ಸುಮಾರು ಎರಡು ಕೋಟಿಯಷ್ಟು ಹಣ ಉಳಿದಿದೆ. ಇದರಿಂದ ನಮ್ಮಸಮಾಜವು ಆರ್ಥಿಕವಾಗಿ ಬೆಳೆಯುತ್ತಿದೆ ಎಂಬ ಮಾತು
ಯಾವುದೇ ಸಮಾಜ ಬೆಳೆಯಬೇಕಾದರೆ ಸಂಘಟನೆ ಅತ್ಯಗತ್ಯ. ಒಗ್ಗೂಡಿ ಕೆಲಸ ಮಾಡಿದರೆ ಸಮಾಜಕ್ಕಾಗಿ ಎಲ್ಲರೂ ಕೈ ಜೋಡಿಸಿದರೆ.. ಅಸಾಧ್ಯವಾದುದು ಯಾವುದೂ ಇಲ್ಲ.
ಇಂತಹ ವಾಸ್ತವ ಸತ್ಯಗಳು ನಮ್ಮ ಕಣ್ಮುಂದಿವೆ.
ನಾವೆಲ್ಲರೂ ನೋಡಿರುತ್ತೇವೆ. ನೋಡಿಯೂ ನಿಸ್ಸಹಾಯಕತೆಯನ್ನು ಮನಸ್ಸಿನೊಳಗೆ ತೋರಿಸಿಕೊಂಡಿರುತ್ತೇವೆ. ನಮ್ಮಿಂದೇನಾಗುತ್ತೆ ಅನ್ನೋದು ಬಿಡಿ.
ಈಗ ಕುರುಬ ಸಮಾಜಕ್ಕೆ ಉತ್ತಮ ಸಮಯ ಬಂದಿದೆ. ಒಳ್ಳೇಯ ನಿರ್ಧಾರಗಳು ಕೈಗೊಳ್ಳಲಾಗುತ್ತಿದೆ. ಜಗದ್ಗುರುಗಳು ದೂರದೃಷ್ಟಿಯ ಯೋಜನೆಗಳಿಂದ ಎಲ್ಲರೂ ಕೈ ಜೋಡಿಸಿದರೆ ಕೆಲವೇ ವರ್ಷಗಳಲ್ಲಿ "ಕರ್ನಾಟಕದಲ್ಲಿ ನಾವು ಸಹ ( ಕುರುಬರು) ಯಾರಿಗೂ ಕಡಿಮೆ ಇಲ್ಲದಂತೆ ಸದೃಢರಾಗುತ್ತೇವೆ"
ಇದೇ ಭಾನುವಾರ ಮಹತ್ವದ ಸಭೆಯನ್ನು ಆಯೋಜಿಸಲಾಗುತ್ತಿದೆ.
ಕರ್ನಾಟಕದ ಕುರುಬರು (ನಿರ್ದಿಷ್ಟ ಸಂಖ್ಯೆ)ಯಲ್ಲಿ ಸೇರಿ ಚರ್ಚೆ ನಡೆಸಲಾಗುತ್ತಿದೆ.
ನಮ್ಮಸಮಾಜದ ಬೇಡಿಕೆಗಳ ಬಗ್ಗೆ, ನಾವು ಮುಂದೆ ಅನುಸರಿಸಬೇಕಾದ ಮಾರ್ಗಗಳ ಬಗ್ಗೆ, ಇಟ್ಟ ಹೆಜ್ಜೆ ಹಿಂದಿಡದೇ ಸಾಧನೆಯ ಗುರಿ ತಲುಪುವ ಬಗ್ಗೆ ಕುರುಬರ ಒಗ್ಗಟ್ಟಿನ ಶಕ್ತಿ ಜಗತ್ತಿಗೆ ತೋರಿಸುವ ಸಂಕಲ್ಪದೊಂದಿಗೆ ಸುದೀರ್ಘವಾದ ಸಂವಾದ ನಡೆಯಲಿದೆ. ಪ್ರತಿ ಜಿಲ್ಲೆಯಿಂದ ಇಂತಿಷ್ಟು ಸಮಾಜದ ಬಂಧುಗಳನ್ನು ಆಹ್ವಾನ ಮಾಡಲಾಗುವುದು.
ಸಭೆಯ ನಂತರ "ಮಹತ್ವದ ನಿರ್ಧಾರ" ಗಳನ್ನು ಅನುಷ್ಟಾನಗೊಳಿಸುವಲ್ಲಿ ನಾವು ಹಾಲುಮತದ ಕುರುಬರೆಲ್ಲರೂ ಒಕ್ಕೊರಲಿನಿಂದ ಅನುಮೋದಿಸೋಣ... 2018 ಕುರುಬರಿಗೆ ಬದಲಾವಣೆಯ ಪರ್ವ ವಾಗಲಿದೆ.
ಬಂಧುಗಳೇ..
ನಿಮ್ಮ ದೈನಂದಿನ ಚಟುವಟಿಕೆಗಳ ಮಧ್ಯೆ ನೀವು ಜನಿಸಿರುವ ಶ್ರೇಷ್ಟ ಹಾಲುಮತ ಸಮಾಜವನ್ನು ಬೆಳೆಸೋಣ. ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ನಾವು ಸಾಧಿಸಿ ತೋರಿಸೋಣ.
ನಮ್ಮ ಸಮಾಜವನ್ನು ಬೆಳೆಸಲು ನಾವು ಕುರುಬರೇ ಮುಂದಾಗಬೇಕೇ ಹೊರತು ಬೇರೆ ಸಮಾಜದವರು ಬರುವುದಿಲ್ಲ. "ಹನಿ ಹನಿಗೂಡಿದರೆ ಹಳ್ಳ ತೆನೆತೆನೆ ಗೂಡಿದರೆ ಬಳ್ಳ" ಪ್ರತಿಯೊಂದು ಮನೆಯಿಂದ ಒಬ್ಬ ಹಾಲುಮತಸ್ಥ ಅವರಿರುವಲ್ಲಿಯೇ ಸಮಾಜದ ಸಂಘಟನೆಯಲ್ಲಿ ತೊಡಗಿಸಿಕೊಂಡರೂ ಸಾಕು.
ನಮ್ಮ ಮುಂದೆ ನಮ್ಮದೇ ಸಮಾಜದಲ್ಲಿ ಜನಿಸಿ ಇತಿಹಾಸ ನಿರ್ಮಿಸಿದ ಕನಕದಾಸರು, ಸಂಗೊಳ್ಳಿ ರಾಯಣ್ಣ, ಹಕ್ಕ- ಬುಕ್ಕರು, ಚಂದ್ರಗುಪ್ತ ಮೌರ್ಯ, ಅಹಿಲ್ಯಾಬಾಯಿ ಹೋಳ್ಕರ್ ರಂತಹವರು ನಮಗೆ ರೋಲ್ ಮಾಡಲ್ ಗಳಾಗಿದ್ದಾರೆ. ಇಷ್ಟೊಂದು ಇತಿಹಾಸ ಪುರುಷರು ಜನಿಸಿರುವ ವಿಶ್ವದ ಏಕೈಕ ಸಮಾಜ ಅಂದರೆ ಅದು : ಹಾಲುಮತ - ಕುರುಬ ಸಮಾಜ ಮಾತ್ರ.
ದೇಶದೆಲ್ಲೆಡೆ ಕುರುಬರು ದೈವಾಂಶ ಸಂಭೂತರೆನ್ನಿಸಿಕೊಂಡಿದ್ದಾರೆ. ಇಷ್ಟೆಲ್ಲಾ ನಮ್ಮ ಮುಂದಿರುವ ಸಾಧನೆಗೆ ಅಡ್ಡ ಏನು ಬರುತ್ತೆ ?
ಬನ್ನಿ... ನಮ್ಮಜೊತೆ ನೀವು ಒಬ್ಬರಾಗಿ... ಮುಂದೆ ಗುರಿ ತೋರಲು ನಮ್ಮಿಂದೆ ಜಗದ್ಗುರುಗಳಿದ್ದಾರೆ...
ಭಯವೇಕೆ ? ಭಯವೇಕೆ ????
ನ್ಯಾಯ, ನಿಷ್ಠೆ, ಪ್ರಾಮಾಣಿಕತೆ ನಮ್ಮಲ್ಲಿರಲು ನಮಗೇಕೆ ಅಂಜಿಕೆ - ಹಾಲುಮತ ಮಹಾಸಭಾ,
ಸಮಾಜದ ಸಮೃದ್ದಿಗೊಂದು ಸಮೂಹ
ಹಾಲುಮತ ಎಂಬುದೇ ಶ್ರೇಷ್ಟ
ಅಂತಹ ಹಾಲುಮತ ಸಮಾಜದಲ್ಲಿ ಹುಟ್ಟಿರುವ ನಾವೆಲ್ಲರೂ ಪುಣ್ಯವಂತರು,
ರಾಜ್ಯದ ಶಕ್ತಿಕೇಂದ್ರ ವಿಧಾನಸೌಧ ಅಧಿವೇಶನದಲ್ಲಿ ಇತರೆ ಸಮಾಜದ ಶಾಸಕರು ಪ್ರಸ್ತಾಪ ಮಾಡುತ್ತಾರೆ " ಕುರುಬರ ಬೋಣಿ"ಯ ಬಗ್ಗೆ
ಇದು ಕುರುಬರ ಇತಿಹಾಸ...
ಇತರರಿಗೆ ತಿಳಿದಿರುವ ಕುರುಬರ ಇತಿಹಾಸ ಕುರುಬರಾಗಿ ಹುಟ್ಟಿರುವ ಕುರುಬರಿಗೆ ತಿಳಿದಿಲ್ಲ.
ಇನ್ನಾದ್ರೂ ನಾವೆಲ್ಲರೂ ಸಮಾಜದ ಸಂಘಟನೆಯ ಕಡೆ ಗಮನ ಹರಿಸೋಣ. ದಿನ ಬೆಳಗಾದ್ರೆ ವೈಯಕ್ತಿಕ ಚಟುವಟಿಕೆಗಳು ಪ್ರತಿಯೊಬ್ಬರಿಗೂ ಇದ್ದೇ ಇದೆ. ಇತರೆ ಮುಂದುವರೆದ ಸಮಾಜದವರಿಗೂ ಇದ್ದೇ ಇದೆ.
ಆ ಸಮುದಾಯಗಳು ಜೀವನದ ಕೆಲ ನಿಮಿಷಗಳನ್ನು ಅವರ ಸಮುದಾಯದ ಅಭಿವೃದ್ಧಿಗಾಗಿ ಮೀಸಲಿಡುತ್ತಿದ್ದಾರೆ.
ಇಂದು ಬೆಳಿಗ್ಗೆ ಒಂದು ಕಾರ್ಯಕ್ರಮಕ್ಕೆ ಕಲ್ಯಾಣ ಮಂಟಪ ಬುಕ್ ಮಾಡಲು ತಮ್ಮ ತಂಡದ ಸದಸ್ಯರು ಹೋಗಿದ್ವಿ. ಇಂತಹ ತಾರೀಖಿನಂದು ನಮಗೆ ಕಲ್ಯಾಣ ಮಂಟಪ ಬಾಡಿಗೆಗೆ ಬೇಕಿದೆ ಇದು ಹಾಲುಮತ ಸಮಾಜದ ಕಾರ್ಯಕ್ರಮ ಸ್ವಲ್ಪ ರಿಯಾಯಿತಿ ನೀಡಿ ಎಂದು ಕೇಳಿದೆವು. ಅವರು ವೀರಶೈವ ಸಮಾಜದವರು. ಅವರು ಹೇಳಿದ್ದೇನು ಗೊತ್ತೆ ? ವೀರಶೈವರಿಗೂ ಹಾಲುಮತದವರಿಗೂ ಸಾಮ್ಯತೆ ಇದೆ. ನಾವು ಇಷ್ಟು ದಿನ ಕೆಲವೊಮ್ಮೆ ಕಡಿಮೆ ದರದಲ್ಲಿಯೇ ನೀಡುತ್ತಿದ್ದೇವು. ಆದರೆ ಸಮುದಾಯ ಬೆಳೆಯಬೇಕಲ್ಲ ಅದಕ್ಕೆ ಕಟ್ಟುನಿಟ್ಟಿನಿಂದ ಒಂದಷ್ಟು ನಿಬಂಧನೆಗಳನ್ನು ಹಾಕಿಕೊಂಡ ಪ್ರತಿಫಲ ಸುಮಾರು ಎರಡು ಕೋಟಿಯಷ್ಟು ಹಣ ಉಳಿದಿದೆ. ಇದರಿಂದ ನಮ್ಮಸಮಾಜವು ಆರ್ಥಿಕವಾಗಿ ಬೆಳೆಯುತ್ತಿದೆ ಎಂಬ ಮಾತು
ಯಾವುದೇ ಸಮಾಜ ಬೆಳೆಯಬೇಕಾದರೆ ಸಂಘಟನೆ ಅತ್ಯಗತ್ಯ. ಒಗ್ಗೂಡಿ ಕೆಲಸ ಮಾಡಿದರೆ ಸಮಾಜಕ್ಕಾಗಿ ಎಲ್ಲರೂ ಕೈ ಜೋಡಿಸಿದರೆ.. ಅಸಾಧ್ಯವಾದುದು ಯಾವುದೂ ಇಲ್ಲ.
ಇಂತಹ ವಾಸ್ತವ ಸತ್ಯಗಳು ನಮ್ಮ ಕಣ್ಮುಂದಿವೆ.
ನಾವೆಲ್ಲರೂ ನೋಡಿರುತ್ತೇವೆ. ನೋಡಿಯೂ ನಿಸ್ಸಹಾಯಕತೆಯನ್ನು ಮನಸ್ಸಿನೊಳಗೆ ತೋರಿಸಿಕೊಂಡಿರುತ್ತೇವೆ. ನಮ್ಮಿಂದೇನಾಗುತ್ತೆ ಅನ್ನೋದು ಬಿಡಿ.
ಈಗ ಕುರುಬ ಸಮಾಜಕ್ಕೆ ಉತ್ತಮ ಸಮಯ ಬಂದಿದೆ. ಒಳ್ಳೇಯ ನಿರ್ಧಾರಗಳು ಕೈಗೊಳ್ಳಲಾಗುತ್ತಿದೆ. ಜಗದ್ಗುರುಗಳು ದೂರದೃಷ್ಟಿಯ ಯೋಜನೆಗಳಿಂದ ಎಲ್ಲರೂ ಕೈ ಜೋಡಿಸಿದರೆ ಕೆಲವೇ ವರ್ಷಗಳಲ್ಲಿ "ಕರ್ನಾಟಕದಲ್ಲಿ ನಾವು ಸಹ ( ಕುರುಬರು) ಯಾರಿಗೂ ಕಡಿಮೆ ಇಲ್ಲದಂತೆ ಸದೃಢರಾಗುತ್ತೇವೆ"
ಇದೇ ಭಾನುವಾರ ಮಹತ್ವದ ಸಭೆಯನ್ನು ಆಯೋಜಿಸಲಾಗುತ್ತಿದೆ.
ಕರ್ನಾಟಕದ ಕುರುಬರು (ನಿರ್ದಿಷ್ಟ ಸಂಖ್ಯೆ)ಯಲ್ಲಿ ಸೇರಿ ಚರ್ಚೆ ನಡೆಸಲಾಗುತ್ತಿದೆ.
ನಮ್ಮಸಮಾಜದ ಬೇಡಿಕೆಗಳ ಬಗ್ಗೆ, ನಾವು ಮುಂದೆ ಅನುಸರಿಸಬೇಕಾದ ಮಾರ್ಗಗಳ ಬಗ್ಗೆ, ಇಟ್ಟ ಹೆಜ್ಜೆ ಹಿಂದಿಡದೇ ಸಾಧನೆಯ ಗುರಿ ತಲುಪುವ ಬಗ್ಗೆ ಕುರುಬರ ಒಗ್ಗಟ್ಟಿನ ಶಕ್ತಿ ಜಗತ್ತಿಗೆ ತೋರಿಸುವ ಸಂಕಲ್ಪದೊಂದಿಗೆ ಸುದೀರ್ಘವಾದ ಸಂವಾದ ನಡೆಯಲಿದೆ. ಪ್ರತಿ ಜಿಲ್ಲೆಯಿಂದ ಇಂತಿಷ್ಟು ಸಮಾಜದ ಬಂಧುಗಳನ್ನು ಆಹ್ವಾನ ಮಾಡಲಾಗುವುದು.
ಸಭೆಯ ನಂತರ "ಮಹತ್ವದ ನಿರ್ಧಾರ" ಗಳನ್ನು ಅನುಷ್ಟಾನಗೊಳಿಸುವಲ್ಲಿ ನಾವು ಹಾಲುಮತದ ಕುರುಬರೆಲ್ಲರೂ ಒಕ್ಕೊರಲಿನಿಂದ ಅನುಮೋದಿಸೋಣ... 2018 ಕುರುಬರಿಗೆ ಬದಲಾವಣೆಯ ಪರ್ವ ವಾಗಲಿದೆ.
ಬಂಧುಗಳೇ..
ನಿಮ್ಮ ದೈನಂದಿನ ಚಟುವಟಿಕೆಗಳ ಮಧ್ಯೆ ನೀವು ಜನಿಸಿರುವ ಶ್ರೇಷ್ಟ ಹಾಲುಮತ ಸಮಾಜವನ್ನು ಬೆಳೆಸೋಣ. ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ನಾವು ಸಾಧಿಸಿ ತೋರಿಸೋಣ.
ನಮ್ಮ ಸಮಾಜವನ್ನು ಬೆಳೆಸಲು ನಾವು ಕುರುಬರೇ ಮುಂದಾಗಬೇಕೇ ಹೊರತು ಬೇರೆ ಸಮಾಜದವರು ಬರುವುದಿಲ್ಲ. "ಹನಿ ಹನಿಗೂಡಿದರೆ ಹಳ್ಳ ತೆನೆತೆನೆ ಗೂಡಿದರೆ ಬಳ್ಳ" ಪ್ರತಿಯೊಂದು ಮನೆಯಿಂದ ಒಬ್ಬ ಹಾಲುಮತಸ್ಥ ಅವರಿರುವಲ್ಲಿಯೇ ಸಮಾಜದ ಸಂಘಟನೆಯಲ್ಲಿ ತೊಡಗಿಸಿಕೊಂಡರೂ ಸಾಕು.
ನಮ್ಮ ಮುಂದೆ ನಮ್ಮದೇ ಸಮಾಜದಲ್ಲಿ ಜನಿಸಿ ಇತಿಹಾಸ ನಿರ್ಮಿಸಿದ ಕನಕದಾಸರು, ಸಂಗೊಳ್ಳಿ ರಾಯಣ್ಣ, ಹಕ್ಕ- ಬುಕ್ಕರು, ಚಂದ್ರಗುಪ್ತ ಮೌರ್ಯ, ಅಹಿಲ್ಯಾಬಾಯಿ ಹೋಳ್ಕರ್ ರಂತಹವರು ನಮಗೆ ರೋಲ್ ಮಾಡಲ್ ಗಳಾಗಿದ್ದಾರೆ. ಇಷ್ಟೊಂದು ಇತಿಹಾಸ ಪುರುಷರು ಜನಿಸಿರುವ ವಿಶ್ವದ ಏಕೈಕ ಸಮಾಜ ಅಂದರೆ ಅದು : ಹಾಲುಮತ - ಕುರುಬ ಸಮಾಜ ಮಾತ್ರ.
ದೇಶದೆಲ್ಲೆಡೆ ಕುರುಬರು ದೈವಾಂಶ ಸಂಭೂತರೆನ್ನಿಸಿಕೊಂಡಿದ್ದಾರೆ. ಇಷ್ಟೆಲ್ಲಾ ನಮ್ಮ ಮುಂದಿರುವ ಸಾಧನೆಗೆ ಅಡ್ಡ ಏನು ಬರುತ್ತೆ ?
ಬನ್ನಿ... ನಮ್ಮಜೊತೆ ನೀವು ಒಬ್ಬರಾಗಿ... ಮುಂದೆ ಗುರಿ ತೋರಲು ನಮ್ಮಿಂದೆ ಜಗದ್ಗುರುಗಳಿದ್ದಾರೆ...
ಭಯವೇಕೆ ? ಭಯವೇಕೆ ????
ನ್ಯಾಯ, ನಿಷ್ಠೆ, ಪ್ರಾಮಾಣಿಕತೆ ನಮ್ಮಲ್ಲಿರಲು ನಮಗೇಕೆ ಅಂಜಿಕೆ - ಹಾಲುಮತ ಮಹಾಸಭಾ,
ಸಮಾಜದ ಸಮೃದ್ದಿಗೊಂದು ಸಮೂಹ
Comments
Post a Comment