Skip to main content

ಹಾಲುಮತ ಸಮಾಜದ ಹುಲಿ ಭಾರತ ದೇಶದ ಮೊಟ್ಟ ಮೊದಲ ಮೀಸಲಾತಿ ಜನಕ. ಶ್ರೀ ಶ್ರೀ ಶ್ರೀ ಛತ್ರಪತಿಸಾಹು ಮಹಾರಾಜರವರು

ಕುರುಬರ ಸಾಂಸ್ಕೃತಿಕ ಪರಂಪರೆ ಭಾಗ ೧೩

ಪ್ರೀತಿಯ ಸ್ನೇಹಿತರೆ,ದಯವಿಟ್ಟು ಓದಿ ಇತಿಹಾಸ ತಿಳಿದುಕೊಳ್ಳಿ..
ನಂತರ ಶೇರ್ ಮಾಡಿ..

ಕುಣುಬಿ ಎಂಬುದು ಮಹಾರಾಷ್ಟರದಲ್ಲಿ ಕುರುಬರ ಒಂದು ಪಂಗಡ
ಕುರುಬರು ಪಶುಪಾಲನೆಯನ್ನು ನಿಲ್ಲಿಸಿ, ಕೃಷಿಯನ್ನು ಆರಂಭಿಸಿದಾಗ, ಇವರಿಗೆ ಕುಣುಬಿಗಳು ಅಥವಾ ಕುಡಿಒಕ್ಕಲಿಗರು ಎಂಬ ಹೆಸರು ಬಂತು.
ಮುಂದೆ ಓದಿ.

 ಹಾಲುಮತ ಸಮಾಜದ ಹುಲಿ ಭಾರತ ದೇಶದ ಮುಟ್ಟ ಮೊದಲ ಮೀಸಲಾತಿ ಜನಕ.ನಮ್ಮ ಸಮುದಾಯದ ಹೆಮ್ಮೆಯ ಪ್ರತೀಕ ಶ್ರೀ ಶ್ರೀ ಶ್ರೀ  ಛತ್ರಪತಿಸಾಹು ಮಹಾರಾಜರವರು ಮಹಾರಾಷ್ಟ್ರ ರಾಜ್ಯದವರು.1902ರಲ್ಲಿಯೇ ಬ್ರಾಹ್ಮಣರೇತರಿಗೆ ಶೇಕಡ 50#ಮೀ ಸಲಾತಿಯನ್ನು ನೀಡಿದ ಮಹಾನ್ ಪುರುಷ ನಮ್ಮ ಸಮಾಜದವರು ಎನ್ನುವುದು.ಹೆಮ್ಮೆಯ ವಿಚಾರ

 ಮೀಸಲಾತಿ ಜನಕ
ಛತ್ರಪತಿ ಶಾಹು ಮಹಾರಾಜ್..
ಮಹಾರಾಷ್ಟ್ರದಲ್ಲಿ
ಜೂನ್ 26 ಕ್ರಿ.ಶ .1874 ರಲ್ಲಿ ಇವರ ಜನನವಾಗುತ್ತದೆ.ಶೂದ್ರ ಶೂರ ಅಸ್ಪೃಶ್ಯರ ಸಂಜೀವಿನಿ.ಧೀರ ಧೀಮಂತನಾಯಕರು ಕುಣಬಿ(ಕುರುಬರ)ಜಾತಿಯಲ್ಲಿ ಹುಟ್ಟಿದ ಭಾರತದ ಆಶಾಕಿರಣ..
   
     ಕ್ರಿ.ಶ.1894ರಲ್ಲಿ ಕೋಲ್ಹಾಪುರದ ಮಹಾರಾಜಾರಾಗಿ ಅಧಿಕೃತವಾಗಿ ವೇದೊಕ್ತ ಶಾಸ್ತ್ರ ಪ್ರಕಾರವಾಗಿ ಪಟ್ಟಾಭಿಷೇಕ ಕಾರ್ಯಕ್ರಮ ರಾಜಪುರೋಹಿತ ಶಂಕರಾಚಾರ್ಯ(ಬ್ರಾಹ್ಮಣ) ಇವರಿಂದ ರಾಜಾಭಿಷೇಕದ ಕಾರ್ಯಕ್ರಮ ಜರುಗುವುದು..ಶಾಹು ಮಹಾರಾಜರು ಬ್ರಾಹ್ಮಣ ಸ್ನೇಹಿನಾದ ಇವರ ಗಮನಕ್ಕೆ ಈ ರಾಜಪುರೋಹಿತ ಬ್ರಾಹ್ಮಣ ತನ್ನ ಮಂತ್ರಗಳಲ್ಲಿ ನಿನ್ನ ರಾಜ್ಯಕ್ಕೆ ತುಂಬ ಕೆಡು ಉಂಟಾಗಲಿ ಎಂದು ನಿನ್ನ ರಾಜ್ಯವು ನಾಶವಾಗಲಿ ಎಂದು ಮಂತ್ರಗಳನ್ನು ಹೇಳುತ್ತಿದ್ದಾನೆ ಎಂದು ಸ್ನೇಹಿತ ಶಾಹುರ ಗಮನಕ್ಕೆ ತರುತ್ತಾನೆ..ಎಲ್ಲಾ ಕಾರ್ಯಕ್ರಮ ಮುಗಿದ ಬಳಿಕ ರಾಜಪುರೋಹಿತರನ್ನು ಸಂಸ್ಥಾನಕ್ಕೆ ಕರೆಯಿಸಿಕೊಂಡು ವಿಚಾರಿಸುತ್ತಾನೆ.ರಾಜಪುರೋಹಿತರೆ ನಾವು ನಿಮಗೆ ಏನು ಕಡಿಮೆ ಮಾಡಿದ್ದೇವೆ ಯಾಕೆ ನಮ್ಮ ರಾಜ್ಯದ ವಿರುದ್ಧ ಕೆಡು ಮಂತ್ರಗಳನ್ನು ಹೇಳಲು ಕಾರಣವೇನು?ಎಂದು ಕೇಳಿದಾಗ.ಆಗ ಬ್ರಾಹ್ಮಣನಾದ ಪುರೊಹಿತ,ಹೌದು ನಾನು ನಿಜವಾಗಿಯೂ ನಿಮ್ಮ ರಾಜ್ಯದ ವಿರುದ್ಧ ಕೇಡು ಮಂತ್ರಗಳನ್ನು ಉಚ್ಚಾರಣೆಯು ಮಾಡಿದ್ದೇನೆ ಏಕೆಂದರೆ ನೀನು ಒಬ್ಬ ಶೂದ್ರನಾಗಿ ನೀನು ರಾಜ್ಯಬಾರ ಮಾಡುವುದೆ ಒಂದು ಕೇಡು.ಅದರಲ್ಲಿ ಶೂದ್ರನಾದ ನೀನು ವಿಧ್ಯಾಭ್ಯಾಸ ಮಾಡಿರುವುದು ಆಕ್ಷ್ಯಮ ಅಪರಾಧವಾಗುತ್ತದೆ.ಶೂದ್ರನಾದ ನೀನೂ ರಾಜನಾಗುವುದರಿಂದ ನಾಡಿಗೆ ಕೇಡು ಎಂದು ಉದ್ಘಾರಿಸುತ್ತಾನೆ.ಇದರಿಂದ ಕೋಪಗೊಂಡು ರಾಜ ಆ ಭ್ರಾಹ್ಮಣನನ್ನು ಬಂಧಿಸಲು ಆದೇಶಿಸುತ್ತಾನೆ.ಈ ದೇಶದಲ್ಲಿ ಮೊಟ್ಟಮೊದಲಬಾರಿಗೆ ಬ್ರಾಹ್ಮಣರನನ್ನು ಬಂದಿಸಿದ ಮೊದಲ ರಾಜಾಧಿರಾಜ.
        ಇದರಿಂದ ರಾಜ ತ್ರೀರ್ವವಾಗಿ ಚಿಂತನೆಗೆ ಒಳಗಾಗುತ್ತಾನೆ.ತುಂಬ ಆಘಾತಕ್ಕೆ ಒಳಗಾಗುತ್ತಾನೆ.ಮುಂದೆನೂ ಮಾಡಬೇಕು ಎಂಬ ಅಲೋಚನೆಯಲ್ಲಿ ಮುಳುಗುತ್ತಾರೆ ಶಾಹು ಮಹಾರಾಜರು.ಅಂದು ಈ ದೇಶವು 450 ಸ್ವತಂತ್ರ ರಾಜ್ಯಗಳಾಗಿಯೇ ವಿಂಗಡನೆಯಾಗಿ ಪರಿಪಾಲನೆಯಾಗುವ ಸಂದರ್ಭದಲ್ಲಿ ಕೋಲ್ಹಾಪುರದ ಶಾಹು ಮಹಾರಾಜರು ಈ ದೇಶದಲ್ಲಿ ಮೊಟ್ಟಮೊದಲಬಾರಿಗೆ ತನ್ನ ಆಸ್ಥಾನದಲ್ಲಿ ಕ್ರಿ.ಶ.1902ರಲ್ಲಿ ಜುಲೈ 26 ರಂದು ಬ್ರಾಹ್ಮಣಿತೆರವಾದ ವರ್ಗಗಳಿಗೆ ಜಾತಿಗಳಿಗೆ ಹುದ್ದೆಗಳಲ್ಲಿ ಶೇಕಡ 50 %ಮೀಸಲಾತಿಯನ್ನು ಪ್ರಕಟಿಸಿದ ಭಾರತದ ಮೀಸಲಾತಿಯ ಜನಕರು ಇವರಾಗಿದ್ದಾರೆ..ಅಲ್ಲಿಂದ ಶಾಹು ಮಹಾರಾಜರು ತನ್ನ ಆಸ್ಥಾನದಲ್ಲಿ ಅನೇಕಾನೇಕ ಅಸ್ಪೃಶ್ಯತ ನಿವಾರಣೆ ಕಾರ್ಯಕ್ರಮಗಳನ್ನು ಜಾರಿಗೋಳಿಸುತ್ತಾರೆ..

ಜೈ ಛತ್ರಪತಿ ಶಾಹು ಮಹಾರಾಜ್.
ಜೈಭೀಮ್

 ಹಾಲುಮತ ಸಮಾಜದ ಹುಲಿ ಭಾರತ ದೇಶದ ಮುಟ್ಟ ಮೊದಲ ಮೀಸಲಾತಿ ಜನಕ.ನಮ್ಮ ಸಮುದಾಯದ ಹೆಮ್ಮೆಯ ಪ್ರತೀಕ ಶ್ರೀ ಶ್ರೀ ಶ್ರೀ  ಛತ್ರಪತಿಸಾಹು ಮಹಾರಾಜರವರು ಮಹಾರಾಷ್ಟ್ರ ರಾಜ್ಯದವರು.1902ರಲ್ಲಿಯೇ ಬ್ರಾಹ್ಮಣರೇತರಿಗೆ ಶೇಕಡ 50#ಮೀ ಸಲಾತಿಯನ್ನು ನೀಡಿದ ಮಹಾನ್ ಪುರುಷ ನಮ್ಮ ಸಮಾಜದವರು ಎನ್ನುವುದು.ಹೆಮ್ಮೆಯ ವಿಚಾರ.

ಕೃಪೆ
ಹಾಲುಮತ ಹಕ್ಕಬುಕ್ಕ ಪ್ರತಿಷ್ಠಾನ

Comments

Post a Comment

Popular posts from this blog

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜೀವನ ಚರಿತ್ರೆಯನ್ನೊಮ್ಮೆ ಓದಿ

ಸಂಗೊಳ್ಳಿ ರಾಯಣ್ಣ  –  ಬ್ರಿಟಿಷರ  ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬ.  ಕಿತ್ತೂರು ಚೆನ್ನಮ್ಮಳ  ಬಲಗೈ ಬಂಟನಾದವನು ಸಂಗೊಳ್ಳಿ ರಾಯಣ್ಣ. ಪರಿಚಯ ಸಂಪಾದಿಸಿ ಬೆಳಗಾವಿ  ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿರುವ ನೇಗಿನಹಾಳ ಗ್ರಾಮವು ಕೆಂಚವ್ವನ ತವರು ಮನೆಯಾಗಿದ್ದರು ಸಂಗೊಳ್ಳಿಯು ರಾಯಣ್ಣನ ಜನ್ಮಸ್ಥಳ ಹಾಗೂ ಹೋರಾಟದ ಭೂಮಿಯಾಗಿದೆ. ಚೆನಮ್ಮಳ ಆಸ್ತಾನದಲ್ಲಿ ವಾಲಿಕರ್ ವೃತ್ತಿ ಮಾಡುವ ಕುರುಬ ಮನೆತನದವನಾಗಿದ್ದ ರಾಯಣ್ಣನನ್ನು ಜನ, ರಾಯಾ ಎಂದು ಕರೆಯುತ್ತಿದರು. ಅಷ್ಠೆ ಅಲ್ಲದೆ ಈತನು ಗೇರಿಲ್ಲಾ ತಂತ್ರದ ರೂವಾರಿಯಾಗಿದ್ದನು.  ಬ್ರಿಟಿಷರ  ವಿರುದ್ಧದ ಯುದ್ಧದಲ್ಲಿ ಚನ್ನಮ್ಮ ಹಾಗು ರಾಯಣ್ಣ ಇಬ್ಬರೂ ಸೆರೆಯಾಳಾದರು.  ಬ್ರಿಟಿಷರು ಚನ್ನಮ್ಮನನ್ನು  ಬೈಲಹೊಂಗಲದಲ್ಲಿ  ಸೆರೆಯಲ್ಲಿಟ್ಟರು. ಸಂಗೊಳ್ಳಿ ರಾಯಣ್ಣನನ್ನು ಬ೦ಧಿಸಿ ನ೦ದಗಡ ದಲ್ಲಿ ಗಲ್ಲಿಗೆರಿಸಿದರು.  ಜನವರಿ ೨೬  ೧೮೩೧ರಂದು ಗಲ್ಲಿ ಗೇರಿಸಿದರು. ಸಂಗೊಳ್ಳಿ ರಾಯಣ್ಣ ಜನಿಸಿದ ದಿನಾಂಕವಾದ  ಆಗಸ್ಟ್ ೧೫  ೧೭೯೮ ,  ಭಾರತಕ್ಕೆ  ಸ್ವಾತಂತ್ರ್ಯ ದೊರೆತ ದಿನಾಂಕವಾದರೆ, ಆತ ಗಲ್ಲಿಗೇರಿದ ದಿನಾಂಕ  ಜನವರಿ ೨೬ , ಭಾರತವು  ಗಣರಾಜ್ಯವೆಂದು  ಘೋಷಿಸಿದ ದಿನಾಂಕವಾಗಿದೆ. ರಾಯಣ್ಣನ ಉಕ್ತಿ, “ನನ್ನ ಕೊನೆ ಆಸೆ ಏನೆಂದರೆ, ಮತ್ತೆ ನಾನು ಈ ದೇಶದಲ್ಲಿ...

ಕುರುಬರು ಭಾರತದ ಇತಿಹಾಸದ ಮೊದಲ ಸಾಮ್ರಾಜ್ಯವಾದ ಮೌರ್ಯ ಸಾಮ್ರಾಜ್ಯವನ್ನು ಕಟ್ಟಿದವರು.

ಕುರುಬ ಒಂದು ಹಿಂದು ಸಮುದಾಯದ ಹೆಸರು. ಕುರುಬ ಎಂದರೆ ಹುಡುಕುವ ಅಥವ ಪಡೆಯುವ ಎಂದು ಅರ್ಥ ಬರುತ್ತದೆ. ಉದಾಹರಣೆ: ಜೇನು ಕುರುಬ ಜಾತಿ ಎಂದರೆ ಜೇನು ಹುಡುಕುವ ಜಾತಿ. ಕುರುಬರು ಹಾಲುಮತ ಅನುಯಾಯಿಗಳು. ಕುರುಬ ಎಂದರೆ ಜ್ಞಾನವನ್ನು(ಭ) ಹುಡುಕುವವನು (ಕುರು) ಎಂಬ ದಾರ್ಮಿಕ ಅರ್ಥವು ಇದೆ. ಕುರುಬ ಜಾತಿಯು ಅತಿ ಪುರಾತನವಾದ ಜಾತಿ.  ಇತಿಹಾಸ ಪೂರ್ವ ಕುರುಬ ಜನಾಂಗ ತುಂಬಾ ಪುರಾತನವಾದ ಜನಾಂಗ , ರಾಮಾಯಣ ಮತ್ತು ಮಹಾಭಾರತ ಕಾಲದಲ್ಲಿ ಕುರು ವಂಶ ಮತ್ತು ಯದು ವಂಶಗಳ ಪ್ರಸ್ತಾವನೆಯಾಗಿದೆ. ಮಾನವನು ಮೊದಲು ಕಾಡುಗಳಲ್ಲಿ ಬೇಟೆ ಆಡಿ ಮತ್ತು ಅಲೀದು ಗೆಡ್ಡೆ, ಗೆಣಸು ತಿನ್ನುತಿದ್ದ , ಕ್ರಮೇಣ ಅವನು ಪ್ರಾಣಿಗಳನ್ನು ಪಳಗಿಸಿ ಸಾಕ ತೊಡಗಿದ, ಆ ನಂತರ ಅವನು ವ್ಯವಸಾಯ ಮಾಡುವದನ್ನು ಕಲಿತ, ನಂತರ ಅವನು ಹಳ್ಳಿಗಳಲ್ಲಿ ವಾಸಿಸ ತೊಡಗಿದ. ಕುರುಬರು ಈ ಎಲ್ಲ ಮಾನವನ ಆಯಾಮಗಳನ್ನು ದಾಟಿದವರು. ಅತಿ ಪುರಾತನವಾದ ಈ ಸಮುದಾಯದಿಂದ ಕಾಲ ಕ್ರಮೇಣ ಇತರೆ ಜನಾಂಗದವರು ಬೇರೆಯಾಗ ತೊಡಗಿದರು. ಉದಾಹರಣೆಗೆ ವಕ್ಕಲುತನ ಮಾಡುವನು ವಕ್ಕಲಿಗನಾದ, ಬೇಟೆಯಾಡು ವವನು ಬೇಡನಾದ , ಮಡಿಕೆ ಮಾಡುವವನು ಕುಂಬಾರನಾದ , ಈ ಇತರೆ ಜನಾಂಗದವರು ಮಾನವನ ಬೇಡಿಕೆಗಳಿಗೆ ಅನುಗುಣವಾಗಿ ತಮ್ಮ ವೃತ್ತಿಗಳನು ಮಾಡತೊಡಗಿದರು. ಹೀಗೆ ಪುರಾತನವಾದ ಕುರುಬ ಮತ್ತು ಯಾದವ ವಂಶಗಳಿಂದ ಸಣ್ಣ ಪುಟ್ಟ ಜಾತಿಗಳು ಹುಟ್ಟಿಕೊಂಡವು. ಭಾರತ ಇತಿಹಾಸ . ಕುರುಬರು ಭಾರತದ ಇತಿಹಾಸದ ಮೊದಲ ಸಾಮ್ರಾಜ್ಯವಾದ ಮೌರ್ಯ...

ಕುರುಬರ ಇತಿಹಾಸ ತಿಳಿಯಿರಿ

ಕುರುಬರ ಇತಿಹಾಸ ಪರಂಪರೆ, ಭಾಗ ೨೮ ಹಾಲುಮತ ಹುಕ್ಕಬುಕ್ಕ ಸಾಂಸ್ಕೃತಿಕ ಪ್ರತಿಷ್ಠಾನ ಬಳ್ಳಾರಿ ಕುರುಭರು.. ನಾವು ಕುರುಭರು ಕುರುಭರು ಇಚ್ಚಿಸಿದ್ದಲ್ಲಿ ಅವರಿಗೆ ವೈಷ್ಣವ ದೀಕ್ಷೆ ನೀಡುತ್ತೇನೆ :-- ಪೇಜಾವರ ಶ್ರೀ ಪಾದರು , ಉಡುಪಿ ನಿಮ್ಮ ಯಾವ ದೀಕ್ಷೆಯೂ ನಮಗೆ ಬೇಕಾಗಿಲ್ಲ , ಕುರುಭರು ತಾಯಿ ಗರ್ಭದಲ್ಲಿ ಇರುವಾಗಲೇ ದೀಕ್ಷೆ ಪಡೆದವರು :- ಸಿದ್ದರಾಮಯ್ಯ , ಪ್ರಸ್ತುತ ಮುಖ್ಯಮಂತ್ರಿ ವಾಹ್..! ಎಂಥಾ ಮಾತು ಸಿದ್ದರಾಮಯ್ಯ.. ಅಂದು ನನಗೆ ಸಿದ್ದರಾಮಯ್ಯ ಬಹಳವೇ ಇಷ್ಟವಾದರು , ಮನುಷ್ಯ ತನ್ನ ಕುಲದ ಸತ್ ಸಂಪ್ರದಾಯ ಬಿಟ್ಟುಕೊಡಲಿಲ್ಲ ...! ಭೇಷ್ ಎನಿಸಿತು.  ಕುರುಭರ ಇತಿಹಾಸ ತಿಳಿಯಿರಿ. ಕುರುಭರು ಮೂಲತಃ ನಾಗಕುಲದವರು ಎನ್ನಿಸಿಕೊಳ್ಳುವರು , ಪಲ್ಲವರು ಎಂದು ಕರ್ನಾಟಕದಲ್ಲಿ , ಪೊಲಿಯಾರ್ / ಪೊಲಯರ್ ಎಂದು ಕೇರಳದಲ್ಲಿ ಪಲ್ಲಿಗ ಎಂದು ಮಹಾರಾಷ್ಟ್ರದಲ್ಲಿ , ಉತ್ತರ ಭಾರತದೆಡೆ ಹಟ್ಟಿಗಾರರೆಂದು ಗುರುತಿಸಲ್ಪಡುತ್ತಾರೆ‌. ಕುರುಭ ( ಕುರು - ಪರತತ್ವ ಭ - ಗಳಿಸುವವ) ಎಂಬ ದೀಕ್ಷಾ ಪದ್ದತಿ. ಕುರುಭ ಒಂದು ಸಿದ್ದ ಶೈವ ಶಾಖೆ. ಕುರುಭರು ಅರ್ಥಾತ್ ಪಲ್ಲವರು 5-7ನೇ ಶತಮಾನದಲ್ಲಿ ಲಿಂಗ ದರಿಸುತ್ತಿದ್ದರು ಎಂಬ ವಿವರ ಶಾಸನಗಳಲ್ಲಿ ಇದೆ. ಪಲ್ಲವರ ಸಹೋದರ ವಂಶಾವಳಿ ಛಲವಾದಿ ಚಾಳುಕ್ಯ ಮಾದಿಗರು (ಕುರುಭರಲ್ಲಿ ಸಾದರು) ಸಹ ಲಿಂಗದಾರಿಗಳಾಗಿದ್ದ ವಿವರವಿದೆ. 2ನೇ ಶತಮಾನದಲ್ಲಿ ಭಾರತದ ವಂಶಸ್ಥರು ಭಾರ ಕುಲದ ಮಾದಿಗರು ಭಾರಶಿವ ನೆಂಬ ರಾಜ ...