ನಮ್ಮದೇ ಆದ ಆಲೋಚನೆಗಳೊಂದಿಗೆ
ವ್ಯವಸ್ಥಿತವಾದ ನಕ್ಷೆಯೊಂದಿಗೆ K-KANAKA TVಯನ್ನು ಪ್ರಾರಂಭ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಜವಾಬ್ದಾರಿಯನ್ನು ಯುವಕರಿಗೆ ನೀಡಿ..
ಸಮಾಜದ 100 ನೂರು ಜನ ಯುವಕರನ್ನು ಪತ್ರಕರ್ತರನ್ನಾಗಿಸುವ ಪ್ರಯತ್ನ.
ಪತ್ರಿಕೋದ್ಯಮದಲ್ಲಿ ಗುರುತಿಸಿಕೊಂಡಿರುವ ಸಂಪನ್ಮೂಲ ವ್ಯಕ್ತಿಗಳಿಂದ
ಸಂವಹನ ಕಾರ್ಯಗಾರದಲ್ಲಿ ತರಬೇತಿ ನೀಡಲಾಗುವುದು.
ಮೊದಲ ಹೆಜ್ಜೆ... ಇಡುತ್ತಿದ್ದೇವೆ..
ಒಂದು ಪ್ರಯತ್ನ... ಮಾಡುತ್ತಿದ್ದೇವೆ.
ಪ್ರೋತ್ಸಾಹ ನೀಡಿ..
ಸಹಕಾರ ನೀಡಿ..
ಆಸಕ್ತರು ತಮ್ಮ ಫೋನ್ ಮೂಲಕ ಸಂಪರ್ಕಿಸಿ.. ವಿವರಗಳನ್ನು ಈ ಮೇಲ್ ಮೂಲಕ ಕಳುಹಿಸಿಕೊಡಿ.
ಅತಿಶೀಘ್ರದಲ್ಲಿಯೇ
"ಕಾರ್ಯಾಗಾರದ ಸ್ಥಳ, ದಿನಾಂಕವನ್ನು ತಿಳಿಸಲಾಗುವುದು"
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ :
ಶಂಕರ್ ಹೆಗಡೆ 9980744550
ಸೋಮಣ್ಣ ಮಲ್ಲೂರ 8123460108
ವೀರಣ್ಣ ಮೋಡಿ 9663166108
ಶಿವು ಮಗದೂಮ್ಮ 9535491420
ವಿವನ್, ಮೈಸೂರು 8694836999
- ಹಾಲುಮತ ಮಹಾಸಭಾ,
ಕುರುಬ ಸಮುದಾಯದ ಸಮೃದ್ಧಿಗೊಂದು ಸಮೂಹ....
ವ್ಯವಸ್ಥಿತವಾದ ನಕ್ಷೆಯೊಂದಿಗೆ K-KANAKA TVಯನ್ನು ಪ್ರಾರಂಭ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಜವಾಬ್ದಾರಿಯನ್ನು ಯುವಕರಿಗೆ ನೀಡಿ..
ಸಮಾಜದ 100 ನೂರು ಜನ ಯುವಕರನ್ನು ಪತ್ರಕರ್ತರನ್ನಾಗಿಸುವ ಪ್ರಯತ್ನ.
ಪತ್ರಿಕೋದ್ಯಮದಲ್ಲಿ ಗುರುತಿಸಿಕೊಂಡಿರುವ ಸಂಪನ್ಮೂಲ ವ್ಯಕ್ತಿಗಳಿಂದ
ಸಂವಹನ ಕಾರ್ಯಗಾರದಲ್ಲಿ ತರಬೇತಿ ನೀಡಲಾಗುವುದು.
ಮೊದಲ ಹೆಜ್ಜೆ... ಇಡುತ್ತಿದ್ದೇವೆ..
ಒಂದು ಪ್ರಯತ್ನ... ಮಾಡುತ್ತಿದ್ದೇವೆ.
ಪ್ರೋತ್ಸಾಹ ನೀಡಿ..
ಸಹಕಾರ ನೀಡಿ..
ಆಸಕ್ತರು ತಮ್ಮ ಫೋನ್ ಮೂಲಕ ಸಂಪರ್ಕಿಸಿ.. ವಿವರಗಳನ್ನು ಈ ಮೇಲ್ ಮೂಲಕ ಕಳುಹಿಸಿಕೊಡಿ.
ಅತಿಶೀಘ್ರದಲ್ಲಿಯೇ
"ಕಾರ್ಯಾಗಾರದ ಸ್ಥಳ, ದಿನಾಂಕವನ್ನು ತಿಳಿಸಲಾಗುವುದು"
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ :
ಶಂಕರ್ ಹೆಗಡೆ 9980744550
ಸೋಮಣ್ಣ ಮಲ್ಲೂರ 8123460108
ವೀರಣ್ಣ ಮೋಡಿ 9663166108
ಶಿವು ಮಗದೂಮ್ಮ 9535491420
ವಿವನ್, ಮೈಸೂರು 8694836999
- ಹಾಲುಮತ ಮಹಾಸಭಾ,
ಕುರುಬ ಸಮುದಾಯದ ಸಮೃದ್ಧಿಗೊಂದು ಸಮೂಹ....
Comments
Post a Comment