ಎಂ.ಟಿ.ಬಿ ನಾಗರಾಜ್ ಕಳೆದ ಸಿದ್ದು ಸರ್ಕಾರದಲ್ಲಿ ಯಾವುದೇ ಸಮಯದಲ್ಲೂ ಸಿದ್ದು ಬೆಂಬಲಕ್ಕೆ ನಿಂತ ಹೊಸಕೋಟೆಯ ಕುರುಬ ಶಾಸಕ .. ಆದರೆ ಮತ್ತೊಮ್ಮೆ ಹೊಸಕೋಟೆಯಿಂದ ಘಟಾನುಘಟಿ ನಾಯಕ ಬಚ್ಛೇಗೌಡ ಮಗನನ್ನು ಸೋಲಿಸಿ ಇತಿಹಾಸ ನಿರ್ಮಿಸಿದ್ರು ... ಸಿದ್ದರಾಮಯ್ಯ ನಿಮ್ಮನ್ನು ಈ ಸಲ ಮಂತ್ರಿ ಮಾಡುತ್ತಿನಿ ಎಂದು ಮಾತು ಕೊಟ್ಟು ,ಇವಾಗ ಕಡೆಗಣಿಸಿದ್ದಕ್ಕೆ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿ ರಾಜೀನಾಮೆ ಕೊಡೋ ನಿರ್ಧಾರದ ವರೆಗೂ ಬಂದಿದ್ದಾರೆ ...
ಸಿದ್ದರಾಮಯ್ಯ ನವರೆ ಕುರುಬ ಶಾಸಕರನ್ನು ನೀವು ಈ ಸಲಾನು ಕೂಡ ಕಡೆಗಣಿಸುತ್ತಿರುವುದಾದರು ಏತಕ್ಕೆ?
ಕುರುಬರ ತಾಳ್ಮೆಯನ್ನು ಎಷ್ಟು ಅಂತ ಪರೀಕ್ಷಿಸುತ್ತಿರ?
ನಿಮ್ಮ ನಡೆಯಂತೂ ಕುರುಬರಿಗೆ ಅರ್ಥವಾಗುತ್ತಿಲ್ಲ
ಸಿದ್ದರಾಮಯ್ಯ ನವರೆ ಕುರುಬ ಶಾಸಕರನ್ನು ನೀವು ಈ ಸಲಾನು ಕೂಡ ಕಡೆಗಣಿಸುತ್ತಿರುವುದಾದರು ಏತಕ್ಕೆ?
ಕುರುಬರ ತಾಳ್ಮೆಯನ್ನು ಎಷ್ಟು ಅಂತ ಪರೀಕ್ಷಿಸುತ್ತಿರ?
ನಿಮ್ಮ ನಡೆಯಂತೂ ಕುರುಬರಿಗೆ ಅರ್ಥವಾಗುತ್ತಿಲ್ಲ
Comments
Post a Comment